ರಾಣೇಬೆನ್ನೂರು, ಹಾಲಿ ದಾವಣಗೆರೆ ಶಂಕರ್ ವಿಹಾರ್ ಲೇಔಟ್ ವಾಸಿ, ನಾಗರಾಜಪ್ಪ ಭರಮಪ್ಪ ಹುಣಸೆಕಟ್ಟಿ (65) ಅವರು ದಿನಾಂಕ : 02.09.2020ರಂದು ಬುಧವಾರ ರಾತ್ರಿ 8.05ಕ್ಕೆ ನಿಧನರಾಗಿರುತ್ತಾರೆ. ಧರ್ಮಪತ್ನಿ,ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.09.2020 ರಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 26, 2025