ಹೊಸ ಕುಂದುವಾಡ, ದಾವಣಗೆರೆ ತಾ|| ದಾವಣಗೆರೆ ಜಿಲ್ಲೆ|| ವಾಸಿಯಾದ ದಿ. ಬಳ್ಳಾರಿ ತಿಪ್ಪಣ್ಣನವರ ಧರ್ಮಪತ್ನಿ ಶ್ರೀಮತಿ ಸೂರಮ್ಮ (68) ಇವರು ದಿನಾಂಕ 22.12.2020ರ ಮಂಗಳವಾರ ಮಧ್ಯಾಹ್ನ 4.00 ಗಂಟೆಗೆ ನಿಧನರಾಗಿರುತ್ತಾರೆ. ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ 23.12.2020ರ ಬುಧವಾರ ಮಧ್ಯಾಹ್ನ 12.00 ಗಂಟೆಗೆ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024