ಹರಪನಹಳ್ಳಿ ಪಟ್ಟಣದ ಶಿಕ್ಷಕರು, ವಕೀಲರೂ, ಸ್ಥಳೀಯ ವೆಂಕಟರಮಣಸ್ವಾಮಿ ಪರ್ಮನೆಂಟ್ ಭಂಡಾರದ (ಫಂಡ್ ಆಫೀಸ್) ಮಾಜಿ ನಿರ್ದೇಶಕರೂ ಆದ ತಟ್ಟಿ ವೆಂಕೋಬರಾವ್ (74) ಅವರು ದಿನಾಂಕ 02.07.2020ರ ಭಾನುವಾರ ಬೆಳಗಿನ ಜಾವ ನಿಧನರಾದರು. ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.07.2020ರ ಭಾನುವಾರ ಪಟ್ಟಣದ ಬ್ರಾಹ್ಮಣರ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025