ದಾವಣಗೆರೆ ಎಸ್.ಎಂ. ಕೃಷ್ಣ ನಗರ, ಮೊದಲನೇ ಹಂತ, ಕೊಂಡಜ್ಜಿ ರಸ್ತೆ (# 14) ವಾಸಿ ಬಸವರಾಜ ಕನ್ನಕಟ್ಟೆ (49) ಅವರು ದಿನಾಂಕ 1.11.2020 ರಂದು ಭಾನುವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಬಳ್ಳಾರಿ ಜಿಲ್ಲೆ, ಕೊಟ್ಟೂರು ತಾಲ್ಲೂಕು ಕನ್ನಕಟ್ಟೆ ಗ್ರಾಮದಲ್ಲಿ ದಿನಾಂಕ 2.11.2020 ರಂದು ಸೋಮವಾರ ಮಧ್ಯಾಹ್ನ 2.30ಕ್ಕೆ ನೆರವೇರಿಸಲಾಗುವುದು ಎಂದು ಕುಟುಬಂದವರು ತಿಳಿಸಿದ್ದಾರೆ.
July 24, 2024