ದಾವಣಗೆರೆ ವಿಜಯನಗರ ಬಡಾವಣೆ, ಸಾಯಿಬಾಬಾ ದೇವಸ್ಥಾನದ ಹತ್ತಿರದ ವಾಸಿ ದಿ. ಕರಿಯಪ್ಪ ಗುತ್ತೂರು ಮಡಿವಾಳ ಇವರ ಪುತ್ರ ಕೆ. ಬಸವರಾಜ್ (58) ಅವರು ದಿನಾಂಕ 30.10.2020 ರಂದು ಶುಕ್ರವಾರ ಮಧ್ಯಾಹ್ನ 2.40ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.10.2020ರಂದು ಶನಿವಾರ ಬೆಳಿಗ್ಗೆ ನಗರದ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024