ದಾವಣಗೆರೆ ಆಜಾದ್ ನಗರ ನಿವಾಸಿ, ಕುಂದುವಾಡ ಅಬ್ದುಲ್ ಘನಿ ಸಾಹೇಬರ ಹಿರಿಯ ಪುತ್ರ ಷೇಕ್ ಷಾ ವಲಿ (ಶಕ್ಕುದಾ) ಅವರು ದಿನಾಂಕ 24.07.2020ರ ಶುಕ್ರವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಯನ್ನು ದಿನಾಂಕ 24.07.2020ರಂದು ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025