ದಾವಣಗೆರೆ ತಾಲ್ಲೂಕು ಹೊನ್ನಮರಡಿ ಗ್ರಾಮದ ವಾಸಿ ದಿ|| ಕೊಟ್ರಪ್ಪಯ್ಯ, ಶ್ರೀಮತಿ ಮಾಂತಮ್ಮನವರ ಜೇಷ್ಠ ಪುತ್ರ ಹೆಚ್.ಎಂ. ಏಕಾಂತಯ್ಯ (59) ಅವರು, ದಿನಾಂಕ 13.07.2020ರ ಸೋಮವಾರ ಸಂಜೆ 7.40 ಕ್ಕೆ ನಿಧನರಾದರು. ಓರ್ವ ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.07.2020ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮ ಹೊನ್ನಮರಡಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025