ದಾವಣಗೆರೆ ತರಳಬಾಳು ಬಡಾವಣೆ (ವಿದ್ಯಾನಗರ) ವಾಸಿಯಾದ ಶ್ರೀ ಹೆಚ್.ಎಸ್. ಸಿದ್ದಯ್ಯನವರು (ಹೊಳಲ್ಕೆರೆ) ನಿವೃತ್ತ ಮುಖ್ಯ ಶಿಕ್ಷಕರು ಇವರು ದಿನಾಂಕ 30.09.2020ರ ಬುಧವಾರ ಮಧ್ಯಾಹ್ನ 1.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಸೊಸೆ, ಮೊಮ್ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.09.2020ರ ಬುಧವಾರ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025