ಬೆಂಗಳೂರಿನ ಗಂಗಾನಗರ ವಾಸಿ, ಮಾಯಕೊಂಡದ ಡಾ. ಎಸ್.ಎಂ ಜಯದೇವಪ್ಪ, ನಿವೃತ್ತ ಪ್ರೊಫೆಸರ್, ವೆಟರ್ನರಿ ಕಾಲೇಜು ಬೆಂಗಳೂರು ಇವರ ಧರ್ಮಪತ್ನಿ ಶ್ರೀಮತಿ ಕೆ.ಎಸ್. ಮಂಜುಳ (68) ಅವರು ದಿನಾಂಕ 8.11.2021ರಂದು ಸೋಮವಾರ ಮಧ್ಯಾಹ್ನ 3.45ಕ್ಕೆ ನಿಧನರಾಗಿದ್ದಾರೆ. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.11.2021ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಾಯಕೊಂಡ ಗ್ರಾಮದಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
February 25, 2025