ದಾವಣಗೆರೆ ನಗರದ ಆಂಜನೇಯ ಬಡಾವಣೆ 9ನೇ ಕ್ರಾಸ್ ಎಂಇಎಸ್ ಕಾನ್ವೆಂಟ್ ಸಮೀಪದ ನಿವಾಸಿ, ಎಸ್ಬಿಎಂ ನಿವೃತ್ತ ಮ್ಯಾನೇಜರ್ ಮೂಡಿ ಶೀಲವಂತರ ನಾಗರಾಜ ಇವರ ಪುತ್ರಿ ಎಂ.ಎಸ್. ರೂಪಾ (46) ಅವರು ದಿನಾಂಕ 04.07.2021ರ ಭಾನುವಾರ ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಪತಿ, ಇಬ್ಬರು ಮಕ್ಕಳು ಹಾಗು ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 05.07.2021 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
July 23, 2024