ದಾವಣಗೆರೆ ನಿಟ್ಟುವಳ್ಳಿ ಹೊಸ ಬಡಾವಣೆ ಕಾಲೇಜು ರಸ್ತೆ (ವಿನಾಯಕ ಕಾಂಪ್ಲೆಕ್ಸ್) ವಾಸಿ ಮುತ್ತಿಗೆ ಹಿರೇಮಠ ಕೆ.ಸಿದ್ದಯ್ಯ (72) ಇವರು ದಿನಾಂಕ 24.07.2023ರ ಸೋಮವಾರ ಮಧ್ಯಾಹ್ನ 1ಕ್ಕೆ ನಿಧನರಾದರು. ಮೂವರು ಪುತ್ರರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.07.2023ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ.ಸಿದ್ದಯ್ಯ
![k siidaayya ಕೆ.ಸಿದ್ದಯ್ಯ](https://janathavani.com/wp-content/uploads/2023/07/k-siidaayya-.jpg)