ದಾವಣಗೆರೆ ಸಮೀಪದ ಕರೂರು ಗ್ರಾಮದ ವಾಸಿ ಶ್ರೀ ಕರೂರು ಭರಮಪ್ಪ ಅವರು ದಿನಾಂಕ 9-7-2023ರ ಭಾನುವಾರ ರಾತ್ರಿ 8 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 10-7-2023 ರ ಸೋಮವಾರ ಮಧ್ಯಾಹ್ನ 12.30ಕ್ಕೆ ಕರೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಭರಮಪ್ಪ
![bharamappa ಭರಮಪ್ಪ](https://janathavani.com/wp-content/uploads/2023/07/bharamappa.jpg)