ದಾವಣಗೆರೆ ಸರಸ್ವತಿ ಬಡಾವಣೆ ವಾಸಿ ಆನಗೋಡು ಗ್ರಾಮದ ನಿವೃತ್ತ ಫಾರ್ಮಾಸಿಸ್ಟ್ ಕೆ.ಎಸ್. ಮಂಜುನಾಥಪ್ಪ (76) ಅವರು ದಿನಾಂಕ 10.6.2023ರಂದು ಶನಿವಾರ ಮಧ್ಯಾಹ್ನ 3.30ಕ್ಕೆ ನಿಧನರಾಗಿರುತ್ತಾರೆ. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 11.6.2023ರ ಭಾನುವಾರ ಮಧ್ಯಾಹ್ನ 12ಕ್ಕೆ ಗ್ಲಾಸ್ ಹೌಸ್ ಶಾಮನೂರು ರುದ್ರಭೂಮಿಯಲ್ಲಿ ನರೆವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಆನಗೋಡು ಕೆ.ಎಸ್. ಮಂಜುನಾಥಪ್ಪ
![manjunathappa ಆನಗೋಡು ಕೆ.ಎಸ್. ಮಂಜುನಾಥಪ್ಪ](https://janathavani.com/wp-content/uploads/2023/06/manjunathappa.jpg)