ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಹರಿಹರ, ಸೆ.2- ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹೊಳೆಸಿರಿಗೆರೆ ಶ್ರೀಪೀಠದ ಸದ್ಭಕ್ತರ ಅಪೇಕ್ಷೆಯಂತೆ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆಗೈದ ಸ್ಮರಣಾರ್ಥವಾಗಿ ಕಲ್ಪವೃಕ್ಷ ಸಸಿಯನ್ನು ನೆಟ್ಟು ಸಾಮೂಹಿಕವಾಗಿ ಸರ್ವರೂ ಬುತ್ತಿ ಪ್ರಸಾದ ಸ್ವೀಕರಿಸಿದರು.

error: Content is protected !!