ಹರಪನಹಳ್ಳಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿ ಸಂಭ್ರಮ ಆಚರಣೆ

ಹರಪನಹಳ್ಳಿ, ಡಿ.10 – ತಾಲ್ಲೂಕು  ಬಿಜೆಪಿ ಮಂಡಲದ ವತಿಯಿಂದ ಗೋಹತ್ಯೆ ನಿಷೇಧ ಕಾಯ್ದೆ  ಸ್ವಾಗತಿಸಿ ಗೋವಿಗೆ ಪೂಜೆ  ಮಾಡಿ ಹಣ್ಣು ತಿನ್ನಿಸಿ.ಸಿಹಿ ಹಂಚಿ  ಸಂಭ್ರಮಿಸಿದರು.

ಈ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಉದಯಕುಮಾರ, ಬಸವರಾಜ, ಪುರಸಭೆ ಸದಸ್ಯ ಗೌಳಿ ವಿನಯ್, ಮುಖಂಡರಾದ ಎಂ.ಪಿ.ನಾಯ್ಕ್, ಆರ್.ಕರಿಗೌಡ್ರು, ವಿಶ್ವನಾಥ ಶಿರಗನಹಳ್ಳಿ,  ತಿಮ್ಮಣ್ಣ, ಜೆಟ್ಟಪ್ಪ, ವೀರೇಶ ಹಿಂದೂಸ್ತಾನಿ ಸೇರಿದಂತೆ  ಇತರರು ಉಪಸ್ಥಿತರಿದ್ದರು. 

error: Content is protected !!