ಶಸ್ತ್ರಚಿಕಿತ್ಸೆಗೆ ಅವಕಾಶ ನೀಡದಂತೆ ಐ.ಎಂ.ಎ ಪದಾಧಿಕಾರಿಗಳ ಮನವಿ

ರಾಣೇಬೆನ್ನೂರು, ಡಿ.10 – ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡದಂತೆ ಒತ್ತಾಯಿಸಿ ಇಲ್ಲಿನ ಐ.ಎಂ.ಎ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು. ಡಾ. ಪ್ರವೀಣ ಖನ್ನೂರ, ಡಾ. ಚಂದ್ರಶೇಖರ್ ಕೇಲಗಾರ, ಡಾ. ರವಿ ಕುಲಕರ್ಣಿ,  ಡಾ ಸಾವುಕಾರ, ಡಾ ವಿರುಪಾಕ್ಷಪ್ಪ ಮುಂತಾದವರಿದ್ದರು.

error: Content is protected !!