ಕೆಸರು ಗದ್ದೆಯಾದ ನಿಟುವಳ್ಳಿ ರಸ್ತೆ

ನಿಟುವಳ್ಳಿ  ಬಡಾವಣೆಯ ಬನಶಂಕರಿ – ಈಶ್ವರ ದೇವಸ್ಥಾನದ ರಸ್ತೆಯ, ಆಶಾ ವೈನ್ಸ್ ಎದುರಿನಲ್ಲಿ ರಸ್ತೆ ಕೆಸರು ಗದ್ದೆಯಂತಾಗಿದೆ. ಜನರು ಓಡಾಡುವುದೇ ದುಸ್ಸಾಹಸವಾಗಿದೆ. ಈ ಬಗ್ಗೆ ನಗರ ಪಾಲಿಕೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!