ಕುಂಬಳೂರು : ಪ್ರಾಥಮಿಕ ಕೃ.ಪ.ಸ. ಸಂಘದಿಂದ ಭದ್ರಾ ಜಲಾಶಯಕ್ಕೆ ಪೂಜೆ

ಮಲೇಬೆನ್ನೂರು, ನ. 4- ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಂಗಳವಾರ ಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಡಿ.ಕೆ. ಸ್ವಾಮಿ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ನಿರ್ದೇಶಕರಾದ ಕರಡಿ ಸೋಮಶೇಖರ್, ಬಿ.ಕೆ. ಹನುಮೇಶ್, ಎಂ. ವಾಸುದೇವಮೂರ್ತಿ, ಕೆ. ಕುಮಾರ್, ಹಾಲಮ್ಮ, ಹನುಮಕ್ಕ, ಗುರುಶಾಂತಮ್ಮ, ಸಂಘದ ಸಿಇಓ ಯಶೋಧಮ್ಮ, ಸಹಾಯಕ ಶಂಭು ಭಾಗವಹಿಸಿದ್ದರು.

error: Content is protected !!