ಹಿಂಡಸಘಟ್ಟ : ಆಂಜನೇಯ ಸ್ವಾಮಿ, ಸಿದ್ದೇಶ್ವರ ಸ್ವಾಮಿ ಕೆಂಡ

ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಕೊಕ್ಕನೂರು ಮತ್ತು ಹಿಂಡಸಘಟ್ಟ ಗ್ರಾಮದ ದೇವರುಗಳಾದ ಶ್ರೀ ಆಂಜನೇಯಸ್ವಾಮಿ ಮತ್ತು  ಶ್ರೀ ಸಿದ್ದೇಶ್ವರಸ್ವಾಮಿ ಜೊತೆಗೂಡಿ ಭಕ್ತರು ಕೆಂಡ ಹಾಯ್ದರು.

error: Content is protected !!