ನೆರೆ ಸಂತ್ರಸ್ತರಿಗೆ ನೆರವು ನೀಡಲು ದಾವಣಗೆರೆ ತಂಡದ ಪ್ರಯಾಣ

ದಾವಣಗೆರೆ, ಅ.30- ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಉತ್ತರ ಕರ್ನಾಟಕದಲ್ಲಿ  ನೆರೆ ಸಂತ್ರಸ್ತರಿಗೆ ನೆರವು ನೀಡಲು ಅನಿಲ್ ಬಾರಂಗಳ್ ಅವರ ನೇತೃತ್ವದಲ್ಲಿ ಇಂದು ಸಂಜೆ ತೆರಳಿದರು.

ತಂಡದಲ್ಲಿ ಡಿ.ಶೇಷಾಚಲ, ಪೃಥ್ವಿ ಬಾದಾಮಿ, ಇನಾಯತ್‌ವುಲ್ಲಾ, ನಟರಾಜ್, ರಜತ್, ಕೆ.ಎಂ. ಶ್ರೀಕಾಂತ್‌, ಆಂಜನೇಯ ಮತ್ತಿತರರಿದ್ದರು.

error: Content is protected !!