ಕರುಣಾ ಜೀವ ಕಲ್ಯಾಣ ಟ್ರಸ್ಟ್‌ಗೆ ದೇಣಿಗೆ

ದಾವಣಗೆರೆ,ಅ.29- ನಗರದ ಸಾಮಾಜಿಕ ಸೇವಾ ಸಂಸ್ಥೆಗಳಲ್ಲೊಂದಾದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ಗೆ ಪ್ರೌಢಶಾಲಾ ನಿವೃತ್ತ ಮುಖ್ಯೋ ಪಾಧ್ಯಾಯ ಎ.ಜಿ. ವೀರೇಶ್ ಮತ್ತು ಶ್ರೀಮತಿ ರತ್ನ ವೀರೇಶ್ ದಂಪತಿ ಧನ ಸಹಾಯದ ಚೆಕ್ ಅನ್ನು ನೀಡುವುದರ ಮೂಲಕ ಸಾಮಾಜಿಕ ಸೇವೆಗೆ ಸಹಕಾರ ನೀಡಿದ್ದಾರೆ.

error: Content is protected !!