ಗೋಶಾಲೆಗೆ ಶಿವಗಂಗಾ ಮೇವು ದಾನ

ದಾವಣಗೆರೆ,ಜು.7- ಉದ್ಯಮಿ ಶ್ರೀನಿವಾಸ್ ಶಿವಗಂಗಾ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಆವರಗೆರೆಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯ ಹಸುಗಳಿಗೆ ಮೇವು ದಾನ ಮಾಡಿದರು. ಗೋಶಾಲೆಯ ಖಜಾಂಚಿ ಜಿತೇಂದ್ರ ಜೈನ್, ಜಂಟಿ ಕಾರ್ಯದರ್ಶಿ ದಿನೇಶ್ ಪಿ.ಜೈನ್, ಸ್ನೇಹಿತರಾದ ವೀರೇಶ್ ಪಟೇಲ್, ಹಂಪೋಳ್ ಮೃತ್ಯುಂಜಯ, ಆರ್.ಹೆಚ್. ಶಿವಕುಮಾರ್, ಶ್ರೀನಾಥ್ ಬೆಳ್ಳುಳ್ಳಿ, ಚಂದ್ರ ಶೇಖರಯ್ಯ, ಪ್ರಸಾದ್ ರೆಡ್ಡಿ, ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!