ನಗರದ ಕೆವಿಕೆಯಲ್ಲಿ ಮಾವು ಮೇಳ

ದಾವಣಗೆರೆ, ಜೂ.12- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವು ಮೇಳ ನಡೆಯಿತು. ಮೇಳದಲ್ಲಿ ಹುಚ್ಚವ್ವನಹಳ್ಳಿಯ ದೇವನಗರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ಕಂಚಿಕೆರೆಯ ಉತ್ಸ ವಾಂಭ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ರೈತರಾದ ದೊಡ್ಡಬ್ಬಿಗೆರೆಯ ತಿಪ್ಪೇಸ್ವಾಮಿ, ಲಿಂಗದಹಳ್ಳಿ ಗ್ರಾಮದ ಕಾರ್ತಿಕ್ ಪಾಟೀಲ್ ಭಾಗವಹಿಸಿದ್ದರು.

error: Content is protected !!