ಜಿ.ಪಂ. ಅಧ್ಯಕ್ಷ ಲೋಕೇಶ್ ಗೆ ಸನ್ಮಾನ

ಹರಪನಹಳ್ಳಿ, ಜೂ.6- ದಾವಣಗೆರೆ ಜಿ.ಪಂ. ಪ್ರಭಾರಿ ಅಧ್ಯಕ್ಷ ನಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಲೋಕೇಶ್ ಮಾಡಾಳ್ ಅವರಿಗೆ  ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಉಪಾಧ್ಯಕ್ಷ ಶಿವಾನಂದ, ಮುಖಂಡರಾದ ಬಾಲನಹಳ್ಳಿ ಕೆಂಚನಗೌಡ್ರು,  ಟಿ. ಚಂದ್ರಪ್ಪ, ಟಿ.ಬಿ. ರಾಜ, ನಂದಿಬೇವೂರು ರಾಜಪ್ಪ, ಎಚ್.ಇ. ವೇಣುಗೋಪಾಲ, ಕೆಂಗಳ್ಳಿ ಪ್ರಕಾಶ, ರಮೇಶ, ಆರ್. ಕರಿಯಪ್ಪ ಹಾಗೂ ಇತರರಿದ್ದರು.

error: Content is protected !!