ದಾವಣಗೆರೆ, ಜೂ.2- ನಗರದ ವಿಜು ಗ್ರೂಪ್ ವತಿಯಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ (108) ವಾಹನದ ಸಿಬ್ಬಂದಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಅವರು ಸ್ಯಾನಿಟೈಸರ್ ಮತ್ತು ಮಾಸ್ಕ್ಗಳನ್ನು ವಿತರಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್, ವಿಜು ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಪಾಟೀಲ್ ಇದ್ದರು. ಪತ್ರಕರ್ತ ಸುರೇಶ್ ಕುಣೆಬೆಳೆಕೆರೆ, ಜಗದೀಶ್ಕುಮಾರ್ ಮತ್ತಿತರರು ಇದ್ದರು.
July 25, 2024