ಶಂಕರ ವಿಹಾರ ಬಡಾವಣೆಯಲ್ಲಿ ಪುನೀತ್‌ರಾಜ್‌ಕುಮಾರ್‌ ಪುಣ್ಯಸ್ಮರಣೆ

ದಾವಣಗೆರೆ, ನ.12- ನಗರದ ಶಂಕರ ವಿಹಾರ ಬಡಾವಣೆಯ `ಬಿ’ ಬ್ಲಾಕ್‌ನಲ್ಲಿ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ಬಡಾವಣೆಯ ಹೆಣ್ಣುಮಕ್ಕಳು ಸೇರಿ ಮಾಡಿದ್ದು ವಿಶೇಷ.

error: Content is protected !!