ಮಾಯಕೊಂಡ : ಶಿವರಾತ್ರಿ ಆಚರಣೆ

ದಾವಣಗರೆ, ಮಾ. 21- ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಶಿವ ಸಹಸ್ರನಾಮ, ರುದ್ರಹೋಮ, ರುದ್ರ ಕವಚನ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಮುಖ್ಯ ಧರ್ಮದರ್ಶಿ ಎಂ.ಎಸ್.ಕೆ. ಶಾಸ್ತ್ರಿ, ಎಂ.ಎಸ್.ಕೆ. ಸುಬ್ರಹ್ಮಣ್ಯಶಾಸ್ತ್ರಿ, ಎ.ಹೆಚ್. ಅರುಣಾಚಲ ಶಾಸ್ತ್ರಿ, ಎಂ.ಎಸ್.ಜೆ. ಹರೀಶ್ ಶಾಸ್ತ್ರಿ, ಸ್ಕಂದ ಪ್ರಸಾದ್, ಮತ್ತಿತತರು ಉಪಸ್ಥಿತರಿದ್ದು ಶಿವರಾತ್ರಿ ಆಚರಣೆ ನಡೆಸಿದರು.

error: Content is protected !!