ಮಾನವೀಯತೆ ಮೆರೆದ ಶಿವಗಂಗಾ

ಚನ್ನಗಿರಿ, ಮಾ.21- ಈಚೆಗೆ ಪಟ್ಟಣದ ಬೈಕ್‌ ಗ್ಯಾರೇಜ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾಗಿ ಸಂಕಷ್ಟದಲ್ಲಿದ್ದ ಗ್ಯಾರೇಜ್ ಮಾಲೀಕ ಕಲೀಂಗೆ ಶಿವಗಂಗಾ  ಬಸವರಾಜ್ 50 ಸಾವಿರ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಗೌಡ್ರು ಭರತ್ ಪಾಟೀಲ್ ಹಾಗೂ ಯುವ ಮುಖಂಡ ಇರ್ಫಾನ್, ಇಮ್ರಾನ್ ಹಾಗೂ ಸ್ಥಳೀಯರಾದ ವಾಸೀಂ, ಅಷ್ವಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!