ರಾಜಸ್ಥಾನ ಗ್ರಾಮೀಣ ಮೇಳ‌ ಉದ್ಘಾಟನೆ

ದಾವಣಗೆರೆ, ಮಾ. 11- ನಗರದ ಗುರು ಭವನದಲ್ಲಿ ರಾಜಸ್ಥಾನ ಗ್ರಾಮೀಣ ಮೇಳವನ್ನು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಉದ್ಘಾಟಿಸಿದರು. ಈ ಮೇಳವು ಏಪ್ರಿಲ್ 4 ರವರೆಗೆ ನಡೆಯಲಿದೆ.

error: Content is protected !!