ಮಾಯಕೊಂಡ ಮಂಡಲ ಪ್ರಶಿಕ್ಷಣ ವರ್ಗದ ಸಭೆ

ದಾವಣಗೆರೆ, ಮಾ. 6- ಶ್ಯಾಗಲೆ ಕುವೆಂಪು ವಿದ್ಯಾಲಯದಲ್ಲಿ ಮಾಯಕೊಂಡ ಮಂಡಲ ಪ್ರಶಿಕ್ಷಣ ವರ್ಗದ ಸಭೆ ನಡೆಸಲಾಯಿತು.

ಎಂ. ದೇವೇಂದ್ರಪ್ಪ ಶ್ಯಾಗಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವೀರೇಶ್ ಹನಗವಾಡಿ, ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಮಂಜಾನಾಯ್ಕ, ಪ್ರಶಿಕ್ಷಣ ವರ್ಗದ ಜಿಲ್ಲಾ ಪ್ರಕೋಷ್ಠದ ಸಹ ಸಂಚಾಲಕ ಕೆ.ಜಿ. ಕಲ್ಲಪ್ಪ, ಮಾಯಕೊಂಡ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಬಲೇಶ್ ಹಿಂಡಸಘಟ್ಟೆ, ಓಂಕಾರಪ್ಪ ಕರಿಲಕ್ಕೇನಹಳ್ಳಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಹೆಬ್ಬಾಳ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹಾಲವರ್ತಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ತ್ಯಾವಣಿಗೆ, ಶ್ಯಾಗಲೆ ಗ್ರಾಮದ ಅಧ್ಯಕ್ಷ ಜಗದೀಶ್ ಗೌಡ್ರು, ಆರ್. ಕಲ್ಲೇಶ್, ಬಿ.ಎಸ್. ಸಿದ್ದಪ್ಪ, ಮುಖಂಡರಾದ ಸದಾನಂದ ಮಳಲಕೆರೆ, ಅನಿಲ್ ಕುಮಾರ್ ಪವಾಡರಂಗವ್ವನಹಳ್ಳಿ, ಅಕ್ಕಮಹಾದೇವಿ, ಮಲ್ಲಿಕಾರ್ಜುನ ದೊಡ್ಡಘಟ್ಟ, ಸಚಿನ್ ಬಸವಾಪಟ್ಟಣ, ಗುಡ್ಡೇಶ್ ಅಣಜಿ, ಸುರೇಂದ್ರಪ್ಪ ಬಸವಾಪುರ, ಜಿಲ್ಲಾ ಮಾಧ್ಯಮ ಪ್ರಮುಖ ಹೆಚ್.ಪಿ. ವಿಶ್ವಾಸ್, ಮಾಯಕೊಂಡ ಮಂಡಲ ಮಾಧ್ಯಮ ಪ್ರಮುಖ ಸಂತೋಷ್, ಲಿಂಗರಾಜು, ಐಗೂರು ಕಾರ್ಯಾಲಯದ ಪ್ರಮುಖ್ ಹಾಗೂ ಮತ್ತಿತರೆ ಮುಖಂಡರು ಭಾಗವಹಿಸಿದ್ದರು.

error: Content is protected !!