ರಾಮ ಮಂದಿರಕ್ಕೆ ಹನುಮಂತನಾಯ್ಕರಿಂದ 1 ಲಕ್ಷ ದೇಣಿಗೆ

ದಾವಣಗೆರೆ, ಮಾ. 5 – ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಎನ್. ಹನುಮಂತನಾಯ್ಕ ಆಲೂರುಹಟ್ಟಿ ಅವರು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂ.ಗಳನ್ನು ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಅವರ ಸಮ್ಮುಖದಲ್ಲಿ ನೀಡಿದರು. ಈ ಸಂದರ್ಭದಲ್ಲಿ ಎಲ್.ಎನ್. ಕಲ್ಲೇಶ್‌ ಸುರೇಶ್‌, ವೀರೇಶ್‌ ಪೈಲ್ವಾನ್‌ ಮತ್ತಿತರರು ಉಪಸ್ಥಿತರಿದ್ದರು.

error: Content is protected !!