ಸಂತಾನೋತ್ಪತ್ತಿಗಾಗಿ ಸಕ್ರೆಬೈಲು ಬಿಡಾರಕ್ಕೆ ಮುರುಘಾಮಠದ ಆನೆ

ಚಿತ್ರದುರ್ಗ, ಮಾ. 3 – ಇಲ್ಲಿನ ಶ್ರೀ ಮುರುಘರಾಜೇಂದ್ರ ಬೃಹನ್ಮಠದ 25ವರ್ಷದ ಹೆಣ್ಣಾನೆ (ಕನೇನಿ)ಯನ್ನು ಸರ್ಕಾರದ ಅನುಮತಿಯೊಂದಿಗೆ ಸಂತಾನೋತ್ಪತ್ತಿಗಾಗಿ 3 ರಿಂದ 4 ತಿಂಗಳ ಅವಧಿಗೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಅದ್ಧೂರಿಯಾಗಿ ಕಳುಹಿಸಿಕೊಡಲಾಯಿತು. 

ಡಾ. ಶಿವಮೂರ್ತಿ ಮುರುಘಾ ಶರಣರು ಆನೆಗೆ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ತಿನ್ನಿಸುವುದರ ಮೂಲಕ ಬೀಳ್ಕೊಟ್ಟರು. 

error: Content is protected !!