ದಾವಣಗೆರೆ, ಏ.28 – ಕೊರೊನಾ ಹೋಗಲಾಡಿಸಲು, ಕೋವಿಡ್ ಶೀಲ್ಡ್ ಲಸಿಕೆ ಹಾಕಿಸುವ ಶಿಬಿರವನ್ನು ವಿನೋಬನಗರ ಸೆಂಟ್ ಮೇರಿಸ್ ಸ್ಕೂಲ್ ನಲ್ಲಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ 15ನೇ ವಾರ್ಡ್ನ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಅವರ ಪತಿ ಉಮೇಶ್ ಅವರು ಲಸಿಕೆ ಹಾಕಿಸಿ ಕೊಂಡರು. 15ನೇ ವಾರ್ಡ್ನ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಅಂಗಡಿ ಶಂಭಣ್ಣ, ವಿನಾಯಕ, ರವಿ, ಪಿಸಾಳೆ ರಘು, ಡಾ. ಹೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
July 23, 2024