ಹೊನ್ನಾಳಿ, ಫೆ.22- ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿ ಸದಸ್ಯರ ತರಬೇತಿ ಶಿಬಿರದ ನಾಲ್ಕನೇ ದಿನ ಅಣಕು ಸಾಮಾನ್ಯ ಸಭೆ ನಡೆಯಿತು. ಪಂಚಾ ಯ್ತಿ ಸದಸ್ಯ ಎಸ್.ಆರ್. ಮಂಜುನಾಥ ಅಧ್ಯಕ್ಷತೆ, ಕೆ.ವಿ. ಮಲ್ಲೇಶ್ ಉಪಾಧ್ಯಕ್ಷ ನೀರಗಂಟೆ ಸುಭಾಶ್, ಕಾರ್ಯದರ್ಶಿ ರಾಧ, ಪಿಡಿಓ ಶೃತಿ ಇವರುಗಳಿಂದ ಅಣಕು ಪ್ರದರ್ಶನ ನಡೆಯಿತು. 15 ಜನ ಪಂಚಾಯ್ತಿ ಸದಸ್ಯರು ಭಾಗವಹಿಸಿದ್ದರು. ತರಬೇತುದಾರರಾದ ಹೇಮಲತ ಭೋಜರಾಜ್, ಸರಿತ ಹಾಜರಿದ್ದರು.
July 23, 2024