ಜಿಲ್ಲಾ ಎಸ್ಸಿ-ಎಸ್ಟಿ ಹಕ್ಕುಗಳ ಹೋರಾಟ ಸಮಿತಿಯಿಂದ ಅಂಬೇಡ್ಕರ್ ಜಯಂತಿ

ದಾವಣಗೆರೆ, ಏ. 19- ದಾವಣಗೆರೆ ಜಿಲ್ಲಾ ಎಸ್ಸಿ – ಎಸ್ಟಿ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಕಾ. ಆವರಗೆರೆ ವಾಸು, ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರು, ರಾಜು ಕೆರೆಯಾಗಳಹಳ್ಳಿ, ಜಿಲ್ಲಾ ಉಪಾಧ್ಯಕ್ಷರು, ಜೀವನ್ ನಿಟುವಳ್ಳಿ, ಜಿಲ್ಲಾ ಸಹ ಕಾರ್ಯದರ್ಶಿ ಸಿ. ಗುರುಮೂರ್ತಿ, ಜಿಲ್ಲಾ ಸಂ. ಕಾರ್ಯದರ್ಶಿ ಮಂಜುನಾಥ ಮಳಲ್ಕೆರೆ, ಜಿಲ್ಲಾ ಉಪಾಧ್ಯಕ್ಷರು ರುದ್ರೇಶ ಮಳಲ್ಕೆರೆ, ಜಿಲ್ಲಾ ಖಜಾಂಚಿ ಅಂಜಿನಪ್ಪ ಮಳಲ್ಕೆರೆ, ಹರಿಹರ ತಾ. ಮುಖಂಡರು ಕುಮಾರನಾಯ್ಕ, ತಾ. ಮುಖಂಡರು ಸಂತೋಷ್ ದೊಡ್ಡಮನಿ, ಜಿಲ್ಲಾ ಸಹಕಾರ್ಯದರ್ಶಿ ಮಂಜುನಾಥ ದೊಡ್ಡಮನಿ, ಜಿಲ್ಲಾ ಸಹಕಾರ್ಯದರ್ಶಿ ಹೊಸಳ್ಳಿ ಮಂಜುನಾಥ, ಮಂಜುನಾಥ ಡಿ. ಹರಳಯ್ಯ ನಗರ, ಜಿಲ್ಲಾ ಸಂಚಾಲಕ ಪರಶುರಾಮ ಗುದ್ದಾಳ್, ಚೌಡೇಶ್, ಮಂಜುನಾಥ ಓಬಳಾಪುರ, ವಿಕ್ರಮ್ ದುರ್ಗಾಂಬಿಕಾ ಬಡಾವಣೆ, ದಾದು ಭಗತ್‍ಸಿಂಗ್ ನಗರ, ರಾಜಪ್ಪ ಎ.ಕೆ. ಹಟ್ಟಿ ನಿಟ್ಟುವಳ್ಳಿ, ಅಲ್ಲಾಭಕ್ಷಿ ನಿಟ್ಟುವಳ್ಳಿ, ಗಿರೀಶ್ ಭಾರತ್‌ ಕಾಲೋನಿ, ಪ್ರಕಾಶ್, ಮಧು, ಕಾರ್ತಿಕ, ತಿಪ್ಪೇಸ್ವಾಮಿ ಹೊನ್ನೂರು, ಮಂಜುನಾಥ ಹೊನ್ನೂರು ಇನ್ನಿತರರು ಭಾಗವಹಿಸಿದ್ದರು. 

error: Content is protected !!