ಆತ್ಮೀಯ ಮಾತುಕತೆ

ರಾಜಕೀಯವನ್ನು ಬದಿಗಿರಿಸಿ ವೈಯಕ್ತಿಕ, ಸಹಜ ಸ್ನೇಹ ಭಾವದಿಂದ ಆತ್ಮೀಯ ಮಾತುಕತೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.

ಸಂದರ್ಭ : ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಾತ್ರೆ ಮಹೋತ್ಸವದ ಕಾರ್ಯಕ್ರಮ 

error: Content is protected !!