23ನೇ ವಾರ್ಡ್‌ನಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹ

ದಾವಣಗೆರೆ, ಫೆ.2- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನು ನಗರದ 23 ನೇ ವಾರ್ಡಿನಲ್ಲಿ ವಾರ್ಡ್ ಸದಸ್ಯರಾದ ರೇಖಾ ಸುರೇಶ್ ಗಂಡುಗಾಳೆ, ದೂಡಾ ಸದಸ್ಯ  ಜಯರುದ್ರಪ್ಪ, ಬಿಜೆಪಿ ಮುಖಂಡರಾದ ಸುರೇಶ್‌ ಗಂಡುಗಾಳೆ, ತಿಮ್ಮೇಶ್, ವೀಣಾ ಎಸ್.ಎನ್. ದಯಾನಂದ, ಚಂದ್ರಕಲಾ   ಭಾಗವಹಿಸಿದ್ದರು.

error: Content is protected !!