ಸಾಂಪ್ರದಾಯಿಕ ಭತ್ತದ ಒಕ್ಕಲು ಆರಂಭಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌

ಮೂಲೆ ಸೇರಿದ್ದ ರೋಣುಗಲ್ಲಿಗೆ ಮತ್ತೆ ಚಾಲನೆ ನೀಡುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಭತ್ತದ ಒಕ್ಕಲನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರಾರಂಭಿಸುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವರೊಂದಿಗಿದ್ದರು.

ಸಂದರ್ಭ : ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಏರ್ಪಾಡಾಗಿದ್ದ `ರೈತರೊಂದಿಗೆ ಒಂದು ದಿನ’ ವಿನೂತನ ಕಾರ್ಯಕ್ರಮ.

error: Content is protected !!