ಬ್ರಾಹ್ಮಣ ಸಂಘದಿಂದ ನಾಡಿಗೇರ, ಉಮೇಶ ವಿಶ್ವರೂಪಗೆ ಅಭಿನಂದನೆ

ರಾಣೇಬೆನ್ನೂರು, ಫೆ. 3- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ನಗರದ ಗುರುರಾಜ ನಾಡಿಗೇರ ಹಾಗೂ ಉಮೇಶ ವಿಶ್ವರೂಪ ಇವರುಗಳಿಗೆ ನಗರದ ಕೋಟೆ ಪ್ರದೇಶದ ಶಂಕರ ಮಠದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು.

ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದತ್ತಾತ್ರೇಯ ನಾಡಿಗೇರ, ಆನಂದ ನಾಯ್ಕ, ವಿನಾಯಕ ಕುಲಕರ್ಣಿ, ಮಾರ್ತಾಂಡ ಕುಲಕರ್ಣಿ, ಗುರುರಾಜ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಗಣೇಶ ನಾಡಿಗೇರ, ರಮೇಶ ಕುಲಕರ್ಣಿ, ಮಾಧು ಸಾತೇನಹಳ್ಳಿ, ರವಿ ವರಗಿರಿ, ಸೀತಾರಾಮ ಕಣೇಕಲ್, ವಾದಿರಾಜ ಗಲಗಲಿ, ಸತೀಶ ಕುಲಕರ್ಣಿ, ವಾದಿರಾಜ ಉಡುಪಿ ಉಪಸ್ಥಿತರಿದ್ದರು.

error: Content is protected !!