ವೀರಶೈವ ಮಹಾಸಭಾ ತಾಲ್ಲೂಕು ಘಟಕಕ್ಕೆ ಆಯ್ಕೆ

ದಾವಣಗೆರೆ, ಆ.28- ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಿ. ಶಿವಯೋಗಪ್ಪ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬೂಸ್ನೂರು ಗುರುಬಸಪ್ಪ, ಹೆಚ್.ಬಿ. ಹಾಲೇಶ್ (ಕಾಯಿಪೇಟೆ), ಕೆ. ಮಹಾದೇವಪ್ಪ, ಹೆಚ್.ಬಿ. ನಾಗೇಂದ್ರಪ್ಪ, ಎಂ.ಜಿ. ಮಹಾದೇವಪ್ಪ, ಎಸ್.ಎಂ. ಚರಂತಿಮಠ, ಕೆ.ಎಸ್. ಗಂಗಾಧರ, ಟಿ.ಎಂ. ದಾಕ್ಷಾಯಣಮ್ಮ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕಟ್ಟಮನಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಗುಡಿ ಹಳ್ಳಿ, ಸಹ ಕಾರ್ಯದರ್ಶಿಗಳಾದ ಎಸ್.ಆರ್. ಶಿವಕು ಮಾರ್, ಸುರೇಶ್ ವಿಭೂತಿ ಶೆಟ್ರು, ಕೋಶಾಧ್ಯಕ್ಷರಾಗಿ ವಿ. ಶಿವಮೂರ್ತಿ ಸ್ವಾಮಿ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಎಂ.ಎನ್. ಪ್ರಭು ಕುಮಾರಗೌಡ್ರು, ಜ್ಯೋತಿ ದೊಡ್ಡಮನಿ, ಸುವರ್ಣಮ್ಮ ಶಂಕ್ರಯ್ಯ, ಇಂದಿರಮ್ಮ ರುದ್ರೇಶ್, ಸುನಿತಾ ಭೀಮಣ್ಣ, ಬಿ. ಅನ್ನಪೂರ್ಣ ಮತ್ತು ಲಕ್ಷ್ಮೀದೇವಿ ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ ತಿಳಿಸಿದ್ದಾರೆ.

error: Content is protected !!