ಕರ್ನಾಟಕ ಯುವಶಕ್ತಿ ವೇದಿಕೆಗೆ ನೇಮಕ

ಕರ್ನಾಟಕ ಯುವಶಕ್ತಿ ವೇದಿಕೆಗೆ ನೇಮಕ - Janathavaniದಾವಣಗೆರೆ, ಡಿ.4- ಕರ್ನಾಟಕ ಯುವಶಕ್ತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ವಿ.ಕೆ. ರವಿ, ಉಪಾ ಧ್ಯಕ್ಷರಾಗಿ ಶಿವುನಾಯ್ಕ್ ನೇಮಕಗೊಂಡಿದ್ದಾರೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಜಿ. ಮಲ್ಲೇಶ್ ತಿಳಿಸಿದ್ದಾರೆ.

error: Content is protected !!