ಕೃಷಿ ವಿವಿ ಆಡಳಿತ ಮಂಡಳಿಗೆ ನಲ್ಕುಂದ ದಯಾನಂದ ಸದಸ್ಯ

ಕೃಷಿ ವಿವಿ ಆಡಳಿತ ಮಂಡಳಿಗೆ ನಲ್ಕುಂದ ದಯಾನಂದ ಸದಸ್ಯ - Janathavaniದಾವಣಗೆರೆ,ಜು.19- ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ (ಯುಎಎಸ್-ಬಿ)ದ ಆಡಳಿತ ಮಂಡಳಿ ಸದಸ್ಯರನ್ನಾಗಿ    ಓ.ಎಸ್. ದಯಾನಂದ ಅವರನ್ನು ನಾಮಕರಣ ಮಾಡಿ ರಾಜ್ಯಪಾಲರು ಆದೇಶಿಸಿದ್ದಾರೆ. ದಯಾನಂದ ಅವರು ಮೂಲತಃ ಮಾಯಕೊಂಡ ಕ್ಷೇತ್ರದ ನಲ್ಕುಂದ ಗ್ರಾಮದ ಓಬೇನಹಳ್ಳಿ ಶಿವಲಿಂಗಪ್ಪ ಅವರ ಪುತ್ರ.

error: Content is protected !!