ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮೋರ್ಚಾಕ್ಕೆ ಸಚಿನ್ ಬಸವಾಪಟ್ಟಣ ಅಧ್ಯಕ್ಷ

ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮೋರ್ಚಾಕ್ಕೆ ಸಚಿನ್ ಬಸವಾಪಟ್ಟಣ ಅಧ್ಯಕ್ಷ - Janathavaniದಾವಣಗೆರೆ, ಅ.8- ಮಾಯಕೊಂಡ ವಿಧಾನ ಸಭಾ ಕ್ಷೇತ್ರ (ಮಂಡಲ)ದ ಯುವ ಮೋರ್ಚಾ ಅಧ್ಯಕ್ಷ ರಾಗಿ ಸಚಿನ್‌ ಬಿ.ಜಿ. ಬಸವಾಪಟ್ಟಣ ನೇಮಕಗೊಂಡಿದ್ದಾರೆ.

ಕಲ್ಲೇಶ್ ಚಿಕ್ಕವ್ವನಾಯಕನಹಳ್ಳಿ, ರಾಕೇಶ್ ಕಲಪನಹಳ್ಳಿ, ಶರತ್‌ ಕಂದಗಲ್ಲು, ವೀರೇಶ್ ಹಾಲೇಶಪ್ಪರ, ಉಪಾಧ್ಯಕ್ಷರಾಗಿ ನಿತಿನ್ ಕೆ.ಆರ್. ಕತ್ತಲಗೆರೆ, ಬಿ.ಪಿ. ಶಿವಕುಮಾರ್ ಬಸವನಾಳ್ (ಪ್ರಧಾನ ಕಾರ್ಯದರ್ಶಿ), ಉಮೇಶ್ ಹೆಬ್ಬಾಳ್, ಮಂಜು, ಗುಮ್ಮನೂರು, ಶರತ್‌ ನವಿಲೇಹಾಳು, ಮನು ಕೊಡಗನೂರು (ಕಾರ್ಯದರ್ಶಿ), ಧನ್ಯಕುಮಾರ್ ಗುಡಾಳು (ಖಜಾಂಚಿ), ಮಧು ಜಿ.ಬಿ, ಕತ್ತಲಗೆರೆ ಬಸವರಾಜ್ ಹೆಮ್ಮನಬೇತೂರು, ಡಿ.ವೀರೇಂದ್ರ ಶ್ಯಾಗಲೆ, ಹಾಲೇಶ್ ಕೆ.ವಿ. ಬಸವಾಪಟ್ಟಣ, ಮರುಳಸಿದ್ದಪ್ಪ ಆನಗೋಡು, ಜಿ.ಎಸ್. ಬಸವರಾಜ್ ಕ್ಯಾತನಹಳ್ಳಿ, ಆಕಾಶ್ ಡಿ.ಎನ್. ಬಸವಾಪಟ್ಟಣ, ಬಸವರಾಜ್ ಎಂ.ಎಚ್. ಬೆಳಲಗೆರೆ (ಸದಸ್ಯರು).

error: Content is protected !!