ಹರಪನಹಳ್ಳಿ ವಕೀಲರ ಸಂಘಕ್ಕೆ ಜಗದಪ್ಪ ಅಧ್ಯಕ್ಷ

ಹರಪನಹಳ್ಳಿ,ಡಿ.16- ಸ್ಥಳೀಯ ನ್ಯಾಯವಾದಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜಗದಪ್ಪ,  ಉಪಾಧ್ಯಕ್ಷ ರಾಗಿ ಡಿ.ಬಿ. ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಎಂ., ಖಜಾಂಚಿಯಾಗಿ ವಿ.ಹೂಲೆಪ್ಪ ಆಯ್ಕೆಯಾಗಿದ್ದಾರೆ ಎಂದು ವಕೀಲರ ಸಂಘದ ಚುನಾವಣಾಧಿಕಾರಿ ರಾಮನ ಗೌಡ ಪಾಟೀಲ್ ಮತ್ತು ಬಿ. ಹಾಲೇಶ್‌ ತಿಳಿಸಿದ್ದಾರೆ.

 ಬಿ.ರೇವಣಗೌಡ, ಎಚ್. ಮಲ್ಲಿಕಾರ್ಜುನ,  ಕೆ.ಆನಂದ, ಸಿರಾಜ್,  ವಿ.ವಾಸುದೇವನಾಯ್ಕ, ಎನ್. ನಂದೀಶ್‍ನಾಯ್ಕ, ಎಸ್.ಜಾಕೀರ್ ಹುಸೇನ್, ಎಸ್.ತಿಪ್ಪೇಸ್ವಾಮಿ, ಜಿ.ಮದ್ದಾನಪ್ಪ, ಬಿ.ಬಸವನಗೌಡ, ಆನಂದಪ್ಪ, ಎಂ.ಮಲ್ಲಪ್ಪ, ಸುರೇಶ, ಕೆಂಗಳ್ಳಿ ಪ್ರಕಾಶ, ನಜೀರ್, ಎಂ. ಸುರೇಶ, ಮಂಜುನಾಥ ,  ಜಿಟ್ಟಿನಕಟ್ಟಿ ನಾಗರಾಜನಾಯ್ಕ, ವಾಮದೇವ, ಪುಣಭಗಟ್ಟಿ ನಿಂಗಪ್ಪ, ಬೇಲೂರು ಸಿದ್ದೇಶ, ತಿಪ್ಪೇಶ್, ಗುಡದಯ್ಯ, ಡಿ. ಹನುಮಂತಪ್ಪ, ಮಂಜುನಾಥ್, ಮೃತ್ಯುಂಜಯ, ಜಾಕೀರ್,  ಎ.ಎಲ್.ರೇವಣಸಿದ್ದಪ್ಪ, ಬಿ.ತಿರುಪತಿ, ಸಿ. ಹನುಮಂತಪ್ಪ, ಅಹಮದ್, ಕೆ.ದ್ರಾಕ್ಷಾಯಣಮ್ಮ, ರೇಣುಕಾ ಮೇಟಿ, ಮಲ್ಲಮ್ಮ ಇತರರು ಆಯ್ಕೆ ಸಂದರ್ಭದಲ್ಲಿ ಇದ್ದರು.

error: Content is protected !!