ಪತ್ರಿಕಾ ವಿತರಕರ ಸಂಘಕ್ಕೆ ಕಾಳೇರ ಆಯ್ಕೆ

ಪತ್ರಿಕಾ ವಿತರಕರ ಸಂಘಕ್ಕೆ ಕಾಳೇರ ಆಯ್ಕೆ - Janathavaniರಾಣೇಬೆನ್ನೂರು, ಸೆ.19- ರಾಜ್ಯ ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ಸಂಘದ ಸಹ ಕಾರ್ಯದರ್ಶಿಯಾಗಿ ರಾಣೇಬೆನ್ನೂರಿನ ಕನ್ನಡ ಪ್ರಭ ಏಜೆಂಟ್ ಪರಶುರಾಮ ಕಾಳೇರ ಅವರು ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!