ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಜಿಲ್ಲಾ ಸಮಿತಿಗೆ ಆಯ್ಕೆ

ದಾವಣಗೆರೆ, ಫೆ.10- ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ಬೆಂಗಳೂರು) ದ ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಜಿಲ್ಲಾ ಗೌರವ ಸಂಚಾಲಕರಾಗಿ ಹೆಚ್. ಶಂಕರ್ ಹಾಗೂ ಈ. ದೇವೇಂದ್ರಪ್ಪ, ಜಿಲ್ಲಾ ಮುಖ್ಯ ಸಂಚಾಲಕರಾಗಿ ಎಸ್. ಭರಮಪ್ಪ, ಜಿಲ್ಲಾ ಉಪಮುಖ್ಯ ಸಂಚಾಲಕರು (ಆಡಳಿತ) ರವೀಂದ್ರ ಸುವರ್ಣ, ಜಿಲ್ಲಾ ಉಪಮುಖ್ಯ ಸಂಚಾಲಕರು (ಸಂಘಟನೆ) ಹೆಚ್.ಎಸ್. ಮಹಾಬಲೇಶ್, ಜಿಲ್ಲಾ ಉಪಮುಖ್ಯ ಸಂಚಾಲಕರು (ಮಹಿಳಾ) ಪೂವಿ, ಜಿಲ್ಲಾ ಉಪಮುಖ್ಯ ಸಂಚಾಲಕರು (ಯುವ ಸಂಘಟನೆ) ಈ. ರಾಜಣ್ಣ ಜಿಲ್ಲಾ ಸಂಚಾಲಕರಾಗಿ ಕೆ.ಎಲ್. ರಾಜಶೇಖರ್, ಲಕ್ಷ್ಮಣ, ಜಿ. ಗಂಗಾಧರ್ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಮುಖ್ಯ ಸಂಚಾಲಕರು ಚನ್ನಗಿರಿ-ಟಿ. ತಿಪ್ಪೇಸ್ವಾಮಿ, ದಾವಣಗೆರೆ- ಅಂಜನಪ್ಪ, ಹರಿಹರ-ಜಿ. ಕೃಷ್ಣಮೂರ್ತಿ, ಜಗಳೂರು-ಈ.ಎನ್. ಪ್ರಕಾಶ್, ನ್ಯಾಮತಿ-ಲೋಕೇಶ್, ಹೊನ್ನಾಳಿಯ ಸಂಚಾಲಕರಾಗಿ ಶೇಖರಪ್ಪ ಆಯ್ಕೆಯಾಗಿದ್ದಾರೆ.

error: Content is protected !!