ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠಕ್ಕೆ ನೇಮಕ

ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠಕ್ಕೆ ನೇಮಕ - Janathavaniದಾವಣಗೆರೆ, ಜ.27- ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕರನ್ನಾಗಿ ಹೆಚ್‌. ದಿವಾಕರ್‌, ಸಹ ಸಂಚಾಲಕರನ್ನಾಗಿ ಕೆ.ಹೆಚ್‌ ಧನಂಜಯ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ  ಎಸ್‌.ಎಂ. ವೀರೇಶ್‌ ಹನಗವಾಡಿ ತಿಳಿಸಿದ್ದಾರೆ. 

ಸದಸ್ಯರುಗಳಾಗಿ ಮನೋಹರ್‌ ಎಸ್‌ ಮಹೇಂದ್ರಕರ್‌, ಶ್ರೀಮತಿ ವಸುಂಧರಾ, ಚಂದ್ರಶೇಖರ್‌, ಕೆ.ಇ ಮಂಜಣ್ಣ, ಕೆ.ಎಸ್‌. ವೀರೇಶ್‌, ದೊರೆಸ್ವಾಮಿ ಎಂ.ಬಿ, ಎ.ಕೆ ಹಾಲಪ್ಪ ನೇಮಕಗೊಂಡಿದ್ದಾರೆ.

error: Content is protected !!