ಹರಿಹರ ಬಿಜೆಪಿ ಮಂಡಲ, ಮೋರ್ಚಾಗೆ ನೇಮಕ

ಹರಿಹರ, ಜ.6- ಹರಿಹರದ ಬಿಜೆಪಿ ಮಂಡಲದ ಅಧ್ಯಕ್ಷ ಅಜಿತ್‌ ಸಾವಂತ್ ರವರ ಆದೇಶದ ಮೆರೆಗೆ ಮಂಡಲ ಸಮಿತಿ ಹಾಗೂ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಉಪಾಧ್ಯಕ್ಷರುಗಳು : ತುಳಜಪ್ಪ ಭೂತೆ, ಗಂಗಾಧರ ದುರುಗೋಜಿ,  ಅಂಜುಜಾ ಬಾಯಿ ರಾಜೋಳಿ,  ಗಂಗಾಧರ ಗೌಡ್ರು,  ಬಸವನಗೌಡ ಜಿ,  ಮೀರಾಭಟ್‌ ಕೋಟೆ.

ಪ್ರಧಾನ ಕಾರ್ಯದರ್ಶಿಗಳು : ಮಾರುತಿ ಶೆಟ್ಟಿ, ಮಂಜುನಾಯ್ಕ ಹೆಚ್‌.  ಕಾರ್ಯದರ್ಶಿಗಳು : ವೀರೇಶ್‌ ಆಚಾರ್‌,  ರಾಜೇಶ್‌ ವೆರ್ಣೇಕರ್‌, ಪ್ರವೀಣ್‌ ಜಿ. ಪವಾರ್‌, ಈ. ಗಿರೀಶ್‌ ಹೆಚ್.ಕೆ, ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ರಶ್ಮಿ ಕಾಟ್ವೆ. ಕೋಶ್ಯಾಧ್ಯಕ್ಷರು : ಕೆ.ಜಿ ಕೃಷ್ಣ.

ಕಾರ್ಯಾಲಯ ಪ್ರಮುಖರು : ಆನಂದ ಎ. ಮಾಧ್ಯಮ. ಸಾಮಾಜಿಕ ಜಾಲತಾಣ : ಪ್ರವೀಣ್‌ ಆರ್.ಬಿ ಹನಗವಾಡಿ, ಪ್ರಶಾಂತ್‌ ಜಿ.ಎಂ.

ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು : 

ಯುವ ಮೋರ್ಚಾ ಅಧ್ಯಕ್ಷರು : ರವಿ ರಾಯ್ಕರ್. ಪ್ರಧಾನ ಕಾರ್ಯದರ್ಶಿಗಳು : ಭರತ್‌ ಶೆಟ್ಟಿ, ಅದ್ವೈತ್‌ ಶಾಸ್ತ್ರೀ. 

ಎಸ್.ಸಿ. ಮೋರ್ಚಾ : ಅಧ್ಯಕ್ಷರು : ಸಂತೋಷ್‌ ಗುಡಿಮನಿ. ಪ್ರಧಾನ ಕಾರ್ಯದರ್ಶಿ : ಅಣ್ಣಪ್ಪ.

ಎಸ್‌ .ಟಿ ಮೋರ್ಚಾ : ಅಧ್ಯಕ್ಷರು : ರವಿರಾಜ್‌.  ಪ್ರಧಾನ ಕಾರ್ಯದರ್ಶಿಗಳು : ನಿಂಗರಾಜ್‌, ಸತೀಶ್‌ ಆರ್‌.ಒ.

ಒಬಿಸಿ ಮೋರ್ಚಾ : ಅಧ್ಯಕ್ಷರು : ರಾಜು ಐರಣಿ. ಪ್ರಧಾನ ಕಾರ್ಯದರ್ಶಿಗಳು : ನಾಗರಾಜ್‌, ಪವಿ

ರೈತ ಮೋರ್ಚಾ : ಅಧ್ಯಕ್ಷರು : ಮಲ್ಲಿಕಾರ್ಜುನ್‌ ಅಮರಾವತಿ. ಪ್ರಧಾನ ಕಾರ್ಯದರ್ಶಿ : ಬಸವರಾಜ್‌ ಜೆ.ಪಿ, ಕಿರಣ ಮೂಲಿಮನಿ. 

ಮಹಿಳಾ ಮೋರ್ಚಾ : ಅಧ್ಯಕ್ಷರು : ಶ್ರೀಮತಿ ಸಂತೋಷಿ ಜಿ. ಮೋಹಿತೆ. ಪ್ರಧಾನ ಕಾರ್ಯದರ್ಶಿಗಳು : ಗೀತಾ ಲಕ್ಷ್ಮಿ, ರೂಪಾ ಶಶಿಕಾಂತ್‌.

error: Content is protected !!