ಕಾಡಾ ಸಮಿತಿ ಸದಸ್ಯರಾಗಿ ಬಿ.ಎಂ. ಷಣ್ಮುಖಯ್ಯ ನೇಮಕ

ಕಾಡಾ ಸಮಿತಿ ಸದಸ್ಯರಾಗಿ ಬಿ.ಎಂ. ಷಣ್ಮುಖಯ್ಯ ನೇಮಕ - Janathavaniದಾವಣಗೆರೆ,ಜ.3- ಕಾಡಾ ಸಮಿತಿಯ ನೂತನ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರೂ, ರೈತ ಮುಖಂಡರೂ ಆದ ಬಿ. ಎಂ. ಷಣ್ಮಖಯ್ಯ ಅವರನ್ನು  ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿದರು.

error: Content is protected !!