ಹರಿಹರ: ಅಪಘಾತದಲ್ಲಿ ಓರ್ವನ ಸಾವು

ಹರಿಹರ, ಜು.25- ಲಾರಿ ಚಾಲಕನ ಅಜಾಗರೂಕತೆ ಚಾಲನೆಯಿಂದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹರಿಹರ ಜೀಜಾಮಾತಾ ಕಾಲೋನಿ ಹತ್ತಿರ ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಹರಿಹರ ವಿದ್ಯಾನಗರ ವಾಸಿ ಬೈಕ್ ಸವಾರ ಮಂಜಾನಾಯ್ಕ ಮೃತಪಟ್ಟಿದ್ದಾನೆ.

error: Content is protected !!